Manassina Maatu
Monday, 20 February 2012
ಛಲವು ದೂರ ಆದರು ಬದುಕು ಬೇಡವೆನಿಸಿದರು
ಪ್ರೀತಿಯ ಹಂಬಲವು ಕಾಡ ತೊಡಗಿದರು
ಪ್ರತಿ ಕ್ಷಣ ಧ್ಯೇಯವೆ ಮುಖ್ಯವಾಗುತ್ತದೆ
ಮನವು ಬೇರೆಲ್ಲ ವಿಷಯವನ್ನು ಮೆಲ್ಲನೆ ಮರೆಯುತ್ತದೆ
No comments:
Post a Comment
Newer Post
Older Post
Home
Subscribe to:
Post Comments (Atom)
No comments:
Post a Comment