Monday, 20 February 2012


ಛಲವು ದೂರ ಆದರು ಬದುಕು ಬೇಡವೆನಿಸಿದರು
ಪ್ರೀತಿಯ ಹಂಬಲವು ಕಾಡ  ತೊಡಗಿದರು
ಪ್ರತಿ ಕ್ಷಣ ಧ್ಯೇಯವೆ ಮುಖ್ಯವಾಗುತ್ತದೆ
ಮನವು ಬೇರೆಲ್ಲ ವಿಷಯವನ್ನು ಮೆಲ್ಲನೆ ಮರೆಯುತ್ತದೆ
 






  
 



No comments:

Post a Comment